ಉಪ್ಪಳ: ಕ್ಯಾಂಪ್ಕೊ ಸಂಸ್ಥೆಯ `ಸಾಂತ್ವನ" ಯೋಜನೆಯಡಿಯಲ್ಲಿ ಕ್ಯಾಂಪ್ಕೊ ಬಾಯಾರು ಶಾಖೆಯ ಸಕ್ರಿಯ ಸದಸ್ಯ ಬಾಬು ಮೂಲ್ಯ ವಾದ್ಯಡ್ಪು ಅವರ ಹೃದಯ ಚಿಕಿತ್ಸೆಗೆ (ಅಂಜಿಯೋಪ್ಲಾಸ್ಟ್)ಧನಸಹಾಯ ಮೊತ್ತ ರೂ.ಐವತ್ತು ಸಾವಿರದ ಮೊತ್ತದ ಚೆಕ್ಕನ್ನು ಕ್ಯಾಂಪ್ಕೊ ಸಂಸ್ಥೆಯ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ವಿತರಿಸಿದರು.
ಈ ಸಂದರ್ಭ ಕ್ಯಾಂಪ್ಕೊ ನಿರ್ದೇಶಕರುಗಳಾದ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಬಾಲಕೃಷ್ಣ ರೈ ಬಾನೊಟ್ಟು, ಕ್ಯಾಂಪೆÇ್ಕೀ ಬದಿಯಡ್ಕ ಪ್ರಾಂತೀಯ ಪ್ರಬಂಧಕ ಚಂದ್ರ ಯಂ, ಬಾಯಾರು ಶಾಖೆಯ ಪ್ರಬಂಧಕರಾದ ರಮೇಶ್, ನಿತಿನ್ ವಾದ್ಯಡ್ಪು ಉಪಸ್ಥಿತರಿದ್ದರು.




.jpg)
