HEALTH TIPS

ಸೆ.15 ರಂದು ಸಂಪರ್ಕ ಸಭೆ


      ಕಾಸರಗೋಡು: ಕೂಟ ಮಹಾಜಗತ್ತು ಸಾಲಿಗ್ರಾಮ ಕಾಸರಗೋಡು ಅಂಗ ಸಂಸ್ಥೆಯ 158ನೇ ಸಂಪರ್ಕ ಸಭೆ ಹಾಗೂ ಭಜನಾ ಕಾರ್ಯಕ್ರಮವು ಸೆ.15 ಭಾನುವಾರ ಸಂಜೆ 3.15 ರಿಂದ ಮಧೂರು ಬನ್ನೂರಿನ ರುಕ್ಮಿಣಿ ಅಮ್ಮ ಅವರ ಮನೆಯಲ್ಲಿ ಜರಗಲಿದೆ. ಕೂಟ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಪದಾಧಿಕಾರಿಗಳು ವಿನಂತಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries