ಕಾಸರಗೋಡು: ಕರಂದೆಕ್ಕಾಡಿನ ಕಾಸರಗೋಡು ಜೈವಿಕ ಕೃಷಿಕ ಸಮಿತಿ(ಇಕೋ ಶಾಪ್) ನೇತೃತ್ವದಲ್ಲಿ ಕಾಸರಗೋಡು ನಗರಸಭೆಯ ಸಮುದಾಯ ಅಡುಗೆಮನೆಗೆ ತರಕಾರಿ ಹಸ್ತಾಂತರಿಸಲಾಗಿದೆ. ಚೀನಿ ಕಾಯಿ,ಕುಂಬಳಕಾಯಿ, ಸೌತೆ ಕಾಯಿ, ಅಲಸಂಡೆ ಸಹಿತ ತರಕಾರಿಗಳನ್ನು ನೀಡಲಾಗಿದೆ. ಕಾಸರಗೋಡು ಸಹಾಯಕ ಕೃಷಿ ನಿರ್ದೇಶಕ ಆನಂದ ಅವರು ತರಕಾರಿಗಳನ್ನು ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ ಅವರಿಗೆ ಹಸ್ತಾಂತರಿಸಿದರು. ಇಕೋ ಶಾಪ್ ಕಾರ್ಯದರ್ಶಿ ವಿಜಯನ್, ಕಾರ್ಯಕಾರಿ ಸಮಿತಿ ಸದಸ್ಯ ಅಬ್ದುಲ್ ನಿಝಾರ್ ಉಪಸ್ಥಿತರಿದ್ದರು.
ಇಕೋ ಶಾಪ್ ನಿಂದ ತರಕಾರಿ ಹಸ್ತಾಂತರ
0
ಏಪ್ರಿಲ್ 22, 2020
ಕಾಸರಗೋಡು: ಕರಂದೆಕ್ಕಾಡಿನ ಕಾಸರಗೋಡು ಜೈವಿಕ ಕೃಷಿಕ ಸಮಿತಿ(ಇಕೋ ಶಾಪ್) ನೇತೃತ್ವದಲ್ಲಿ ಕಾಸರಗೋಡು ನಗರಸಭೆಯ ಸಮುದಾಯ ಅಡುಗೆಮನೆಗೆ ತರಕಾರಿ ಹಸ್ತಾಂತರಿಸಲಾಗಿದೆ. ಚೀನಿ ಕಾಯಿ,ಕುಂಬಳಕಾಯಿ, ಸೌತೆ ಕಾಯಿ, ಅಲಸಂಡೆ ಸಹಿತ ತರಕಾರಿಗಳನ್ನು ನೀಡಲಾಗಿದೆ. ಕಾಸರಗೋಡು ಸಹಾಯಕ ಕೃಷಿ ನಿರ್ದೇಶಕ ಆನಂದ ಅವರು ತರಕಾರಿಗಳನ್ನು ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ ಅವರಿಗೆ ಹಸ್ತಾಂತರಿಸಿದರು. ಇಕೋ ಶಾಪ್ ಕಾರ್ಯದರ್ಶಿ ವಿಜಯನ್, ಕಾರ್ಯಕಾರಿ ಸಮಿತಿ ಸದಸ್ಯ ಅಬ್ದುಲ್ ನಿಝಾರ್ ಉಪಸ್ಥಿತರಿದ್ದರು.


